ವಿಶೇಷ ಮಕ್ಕಳ ಆರೋಗ್ಯ ತಪಸಣಾ ಶಿಬಿರ

0

ಪುತ್ತೂರು: ಅಸಹಾಯಕರ ಸೇವಾ ಟ್ರಸ್ಟ್, ಮತ್ತು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ.ಕ ಇವರ ವತಿಯಿಂದ ಪ್ರಜ್ಞಾ ವಿಶೇಷ ಮಕ್ಕಳ ಆರೋಗ್ಯ ತಪಾಸಣಾ ಶಿಬಿರವು ಜ.1 ರಂದು ಸರಕಾರಿ ಆಸ್ಪತ್ರೆಯ ಡಾ. ಜಗದೀಶ್ ರವರು ತಪಾಸಣಾ ಶಿಬಿರವನ್ನು ನಡೆಸಿಕೊಟ್ಟರು.


ಶಿಬಿರದಲ್ಲಿ ಹೊಸ ವರ್ಷದ ಪ್ರಯುಕ್ತ ಅಸಹಾಯಕರ ಸೇವಾ ಟ್ರಸ್ಟ್ ಹಾಗೂ ಒಕ್ಕೂಟದ ಅಧ್ಯಕ್ಷೆ ನಯನ ರೈ ಅವರು ಸಿಹಿ ತಿಂಡಿ ವಿತರಿಸಿದರು. ಶಿಬಿರದಲ್ಲಿ ಯಮುನಾ, ಪುಷ್ಪ ಮತ್ತು ದೊಂಬಯ್ಯ ಪೂಜಾರಿ ಅವರು ಸಹಕರಿಸಿದರು. ಅಣ್ಣಪ್ಪ ಮತ್ತು ಜ್ಯೋತಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here