ಬೊಳುವಾರು ಆಂಜನೇಯ ಮಂತ್ರಾಲಯದಲ್ಲಿ ಮಂತ್ರಾಕ್ಷತೆ ವಿತರಣೆಗೆ ಚಾಲನೆ

0

ಪುತ್ತೂರು : ಅಯೋಧ್ಯಾ ಮಂತ್ರಾಕ್ಷತೆ ಮನೆ – ಮನೆ ವಿತರಣಾ ಕಾರ್ಯಕ್ಕೆ ಬೊಳುವಾರು ಆಂಜನೇಯ ಮಂತ್ರಾಲಯ ಮುಂಭಾಗದಲ್ಲಿ ಹಾಗೂ ಶ್ರೀ ದುರ್ಗಾ ಪರಮೇಶ್ವರಿ ಮಲರಾಯ ಸಪರಿವಾರ ದೇವಸ್ಥಾನ ದಲ್ಲಿ ಜ.4 ರ ಸಂಜೆ ಚಾಲನೆ ನೀಡಲಾಯಿತು.
ಬೂತ್ ಸಂಖ್ಯೆ 122 ಮತ್ತು 123 ಇಲ್ಲಿನ ಪ್ರಮುಖರು ಹಾಗೂ ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಿ , ಆ ಬಳಿಕ ಮನೆಮನೆಗೆ ತೆರಳಿ ಮಂತ್ರಾಕ್ಷತೆ ವಿತರಣಾ ಕಾರ್ಯ ಪ್ರಾರಂಭಿಸಿದರು.

LEAVE A REPLY

Please enter your comment!
Please enter your name here