ಕಟೀಲು ಶ್ರೀಭ್ರಮರಾಂಭೆ ಸನ್ನಿಧಿಯಲ್ಲಿ ‘ನೃತ್ಯೋಹಂ’

0

ಪುತ್ತೂರು: ದ.ಕ. ಮತ್ತು ಉಡುಪಿ ಜಿಲ್ಲಾ ಭಾರತೀಯ ಶಾಸ್ತ್ರೀಯ ಸಂಗೀತ, ನೃತ್ಯ ಕಲಾವಿದರ ಒಕ್ಕೂಟ ಆರಂಭಿಸಿದ ಸಾಪ್ತಾಹಿಕ ನೃತ್ಯದ ಮೊದಲ ಕಾರ್ಯಕ್ರಮ ಜ.5ರಂದು ಕಟೀಲಿನಲ್ಲಿ ಏರ್ಪಟ್ಟಿತು.

ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀಭ್ರಮರಾಂಭೆಯ ಸನ್ನಿಧಿಯಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಕೇಂದ್ರ ಇದರ ಕಲಾ ತಂಡ ‘ನೃತ್ಯೋಹಂ’ ನೃತ್ಯ
ಪ್ರದರ್ಶನ ಪ್ರಸ್ತುತಪಡಿಸಿತು. ನೃತ್ಯಕೇಂದ್ರದ ನೃತ್ಯಗುರು ವಿದುಷಿ ಶಾಲಿನಿ ಆತ್ಮಭೂಷಣ್‌ ನಿರ್ದೇಶನದಲ್ಲಿ ನೃತ್ಯ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here