ವಿವಾಹ ವಾರ್ಷಿಕೋತ್ಸವ ಸಲುವಾಗಿ 50ನೇ ಬಾರಿ ರಕ್ತದಾನಗೈದ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್

0

ಪುತ್ತೂರು:ವಿವಾಹ ವಾರ್ಷಿಕೋತ್ಸವದ ಅಂಗವಾಗಿ ಈ ದಿನವನ್ನು ವಿಶೇಷವನ್ನಾಗಿ ಆಚರಿಸಬೇಕೆಂಬ ನಿಲುವಿನಿಂದ ರಕ್ತದಾನ ಮಾಡಿ ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾದರಿಯಾಗಿದ್ದಾರೆ. ಇದು ಅವರು 50ನೇ ಬಾರಿ ನೀಡುತ್ತಿರುವ ರಕ್ತದಾನವಾಗಿರುವುದು ಕೂಡ ಒಂದು ವಿಶೇಷ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ಅವರ ಪತ್ನಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಆಳ್ವ ಉಪಸ್ಥಿತರಿದ್ದರು‌.

LEAVE A REPLY

Please enter your comment!
Please enter your name here