ಚಿಕ್ಕಮುಡ್ನೂರು ಗ್ರಾಮ ದೈವಸ್ಥಾನ ಪುಳುವಾರು ದೊಂಪದ ಬಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಚಿಕ್ಕಮುಡ್ನುರು ಗ್ರಾಮ ದೈವಸ್ಥಾನ ಪುಳುವಾರು ದೊಂಪದ ಬಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜ.7ರಂದು ನಡೆಯಿತು. ಫೆ.22ರಂದು ನಡೆಯುವ ನೇಮೋತ್ಸವದ ಪೂರ್ವಭಾವಿಯಾಗಿ ಆಡಳಿತ ಮೊಕ್ತೇಸರ ಸುಭಾಸ್ ಚಂದ್ರ ರೈ ಕಂಬುರ್ಗ ಗುತ್ತು, ಉತ್ಸವ ಸಮಿತಿ ಅಧ್ಯಕ್ಷ ರಘುನಾಥ ರೈ ಏಕ ಸೇರಿದಂತೆ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ತಿಮ್ಮಪ್ಪ ಗೌಡ ಪುಳುವಾರು, ವೀರಪ್ಪ ಗೌಡ ಪುಳುವಾರು, ಪುರುಷೋತ್ತಮ್ ಕೊಲ್ಯ, ಚಿದಾನಂದ ಬೀರಿಗ, ಚೆನ್ನಪ್ಪ ಗೌಡ ಪುಳುವಾರು, ನಿಮಿಥ್ ಪುಳುವಾರು, ವಿನಯ ಪುಳುವಾರು, ಸುಚೇತಾ ಪುಳುವಾರು, ಕೇಶವ ಗೌಡ ಕೊಲ್ಯ, ವಿಶ್ವನಾಥ್ ಏಕ, ಯೋಗೀಶ್ ಮೆರ್ಲ, ಜಯಾನಂದ ಕೊಲ್ಯ, ಪ್ರಕಾಶ್ ಪಂಜಿಗ, ಪ್ರಕಾಶ್ ಪುಳುವಾರು, ಧನಲಕ್ಷ್ಮೀ ಪುಳುವಾರು, ಪದ್ಮಚಂದ್ರ ಕೊಲ್ಯ, ದಿನೇಶ್ ಗೌಡ ಬಿರ್ನೆತ್ಲ್, ಚಂದ್ರಶೇಖರ ಕೊಲ್ಯ, ನಳಿನಿ ಕೆಳಗಿನ ಮನೆ, ಭಾರತಿ ಪುಳುವಾರು, ಚಿತ್ರೀತ್ ಏಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here