ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ವಾರ್ಷಿಕ ನೇಮೋತ್ಸವ-ಗೊನೆ ಮುಹೂರ್ತ

0

ಪುತ್ತೂರು: ಶಿಬರಾಡಿ ಬಾರಿಕೆ ಕುಂದರ್ ಕುಟುಂಬದ ವಾರ್ಷಿಕ ನೇಮೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮ ಜ.10 ರಂದು ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಮಡ್ಯಂಗಳ, ಅಧ್ಯಕ್ಷ ಶಶಿಧರ್ ಕಿನ್ನಿಮಜಲು, ಸುರೇಂದ್ರ ಮೊಟ್ಟೆತ್ತಡ್ಕ, ರಮೇಶ್ ದರ್ಬೆತ್ತಡ್ಕ, ಸತೀಶ್ ಕಿನ್ನಿಮಜಲು, ಶಿವರಾಮ ಶಿಬರಾಡಿ, ಮಂಜುನಾಥ್ ಕೊಳ್ತಿಗೆ, ವಿನೋದ್ ಶಿಬರಾಡಿ, ಜಯರಾಮ ಶಿಬರಾಡಿ, ಪುರಂದರ ಶಿಬರಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here