ಬೆಳ್ಳಿಪ್ಪಾಡಿ ಮೋಗೇರ್ಕಳ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ – ಮಾಜಿ ಸಚಿವ ರಮಾನಾಥ ರೈ ಭೇಟಿ

0

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಶ್ರೀ ಆದಿನಾಗ ಬ್ರಹ್ಮ ಮೋಗೇರ್ಕಳ ದೈವಸ್ಥಾನ ಕೋರಿಯ ಇದರ ಜೀರ್ಣೋದ್ಧಾರ ಕಾರ್ಯಗಳು ಊರ ಪರವೂರ ಭಕ್ತರ ನೆರವಿನಿಂದ ನಡೆಯುತ್ತಿದ್ದು, ದೈವಸ್ಥಾನದ ಕೆಲಸ ಕಾರ್ಯಗಳ ಪ್ರಗತಿ ಪರಿಶೀಲನೆಯನ್ನು ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬೆಳ್ಳಿಪ್ಪಾಡಿ ರಮಾನಾಥ ರೈ ಭೇಟಿ ನೀಡಿ ಕಾಎಯ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಧ್ಯಕ್ಷ ಡಾ| ಬಿ.ರಘು, ಅಧ್ಯಕ್ಷ ಬೆಳ್ಳಿಪ್ಪಾಡಿ ಕಾರ್ತಿಕ್ ರೈ, ಆಡಳಿತ ಮಂಡಳಿ ಅಧ್ಯಕ್ಷ ಆನಂದ ಕಜೆ, ಕಾರ್ಯದರ್ಶಿ ಜಗದೀಶ್ ಕಜೆ, ನೇಮೊತ್ಸವ ಸಮಿತಿ ಅಧ್ಯಕ್ಷ ಬಾಬು ನೆಕ್ಕರೆ, ಪ್ರಮುಖರಾದ ರವಿ ಬೆಳ್ಳಿಪ್ಪಾಡಿ, ದಿನೇಶ್ ಕಜೆ, ಮುಖೇಶ್ ಕೆಮ್ಮಿಂಜೆ, ಸುಂದರ್ ಕಜೆ, ರವಿ ನೆಕ್ಕರೆ, ಸುರೇಶ್ ನೆಕ್ಕರೆ, ಮೋಹನ್ ಕಜೆ, ಶೀನಪ್ಪ ಕಜೆ, ಆಶೋಕ ಕಜೆ, ಗೋಪಾಲ ಬೀಡು, ಪ್ರಹ್ಲಾದ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here