ಕುಬೇರನಿಧಿ ಲಿ. ನಿಂದ ಕಡಬ ವೃಷಭಧಾಮಕ್ಕೆ ಪಿವಿಸಿ ಪರದೆ ಕೊಡುಗೆ

0

ಕಡಬ: ಇಲ್ಲಿನ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿರುವ ವೃಷಭಧಾಮಕ್ಕೆ(ಬಸವನ ಕೊಟ್ಟಿಗೆ) ಕುಬೇರನಿಧಿ ಲಿ.ನಿಂದ ಸುಮಾರು 25 ಸಾವಿರ ಮೌಲ್ಯದ ಪಿವಿಸಿ ಪರದೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ಶಿವಣ್ಣ ಎಲ್.ಎಸ್. ವಿಭಾಗೀಯ ವ್ಯವಸ್ಥಾಪಕ ವಿರೇಶ್, ಪೂವಪ್ಪ ಆಲಂಕಾರ್, ಕಡಬ ಶಾಖಾ ಮ್ಯಾನೆಜರ್ ಗೋಪಾಲಕೃಷ್ಣ ದೇವಸ್ಯ, ಗ್ರಾಹಕ ಸಂಪರ್ಕ ಅಧಿಕಾರಿ ಸೀತಾರಾಮ, ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಸತೀಶ್ ನಾಕ್, ನಂದಿ ನಿರ್ವಹಣಾ ಸಮಿತಿಯ ಸದಸ್ಯ ಸೀತಾರಾಮ ಎ. ವಿಹಿಂಪ ಜತೆ ಕಾರ್ಯದರ್ಶಿ ಪ್ರಮೀಳಾ ಲೋಕೆಶ್, ಪ್ರಮುಖರಾದ ಗೀತಾ ಅಮೈ ಕೇವಳ, ಸವಿತಾಪ್ರಕಾಶ್, ಮೈನಾರಾಜೇಶ್, ಪ್ರಮೋದ್ ರೈ ನಂದುಗುರಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here