ಶುಭ ವಿವಾಹ : ಪುನೀತ್ ಕುಮಾರ್ – ವಿನಯ

0

ಕಾಣಿಯೂರು: ಕಡಬ ತಾಲೂಕು ಕುದ್ಮಾರು ಗ್ರಾಮದ ಹೊಸವಕ್ಲು ಜನಾರ್ದನ ಗೌಡರ ಪುತ್ರ ಪುನೀತ್ ಕುಮಾರ್ ಮತ್ತು ಬಂಟ್ವಾಳ ತಾಲೂಕು ಬಾಳ್ತಿಲ ಪಳನೀರುಗುಡ್ಡೆ ಕೃಷ್ಣಪ್ಪ ಗೌಡರ ಪುತ್ರಿ ವಿನಯರವರ ವಿವಾಹವು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದು, ಕುದ್ಮಾರು ಹೊಸವಕ್ಲು ವರನ ಮನೆಯಲ್ಲಿ ಆರತಕ್ಷತೆ ಜ .17ರಂದು ನಡೆಯಿತು.

LEAVE A REPLY

Please enter your comment!
Please enter your name here