ಉಪ್ಪಿನಂಗಡಿ: ವೀರಾಂಜನೇಯ ದೇವರ ಪ್ರತಿಷ್ಠಾ ವರ್ಧಂತಿ

0

ಉಪ್ಪಿನಂಗಡಿ: ಇಲ್ಲಿನ ವನಭೋಜನದಲ್ಲಿ ವೀರಾಂಜನೇಯ ದೇವರ ಪ್ರತಿಷ್ಠಾ ವರ್ಧಂತಿ ಅಂಗವಾಗಿ ಜ.18ರಂದು ಬೆಳಗ್ಗೆ ಸೀಯಾಳ ಅಭಿಷೇಕ, ಸಾನಿಧ್ಯ ಹವನ, ರಾತ್ರಿ ಭಜನೆ, ರಂಗಪೂಜೆ ವಿಜೃಂಭಣೆಯಿಂದ ನಡೆಯಿತು.


ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಆಡಳಿತ ಮೊಕ್ತೇಸರ ಬಿ.ಗಣೇಶ ಶೆಣೈ, ಮೊಕ್ತೇಸರರಾದ ಡಾ.ಎಂ. ಆರ್.ಶೆಣೈ, ಯು.ನಾಗರಾಜ ಭಟ್, ದೇವಿದಾಸ ಭಟ್, ಕೆ.ಅನಂತರಾಯ್ ಕಿಣಿ ಭಜನಾ ಮಂಡಳಿ ಅಧ್ಯಕ್ಷ ಹರೀಶ ಪೈ, ವಿದ್ಯಾಧರ್ ಮಲ್ಯ, ಸತೀಶ ಕಿಣಿ, ಕೆ. ರಾಘವೇಂದ್ರ ಪ್ರಭು, ಹರೀಶ ಕಿಣಿ, ಕರಾಯ ಗಿರೀಶ್ ನಾಯಕ್, ಕೆ.ಗಣೇಶ ಭಟ್ ಪ್ರಮುಖರಾದ ಉಜಿರೆ ಪ್ರಭಾತ್ ಭಟ್, ಕರಾಯ ಗಣೇಶ್ ನಾಯಕ್, ನೇಜಿಕಾರ್ ಸುರೇಶ ಪೈ, ಎಚ್.ವಾಸುದೇವ ಪ್ರಭು, ರಾಜೇಶ ಪೈ, ಪ್ರದೀಪ ನಾಯಕ್, ಎನ್.ಉಮೇಶ ಶೆಣೈ, ನಂದಾವರ ಯೊಗೀಶ್ ಶೆಣೈ, ಎಸ್. ಶ್ರೀನಿವಾಸ ಭಟ್, ನೀನಿ ಸಂತೋಷ ಕಾಮತ್, ಪಣಕಜೆ ಪ್ರಸಾದ್ ಶೆಣೈ ಮತಿತ್ತರರು ಉಪಸ್ಥಿತರಿದ್ದರು. ಅರ್ಚಕ ಸಂದೀಪ್ ಭಟ್, ಸುಬ್ರಹ್ಮಣ್ಯ ಭಟ್, ಪಿ. ನರಸಿಂಹ ಭಟ್ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here