ಕೆಎಸ್‌ಟಿಎ ರಾಜ್ಯ ಸಮಾವೇಶ – ಆಮಂತ್ರಣ ಪತ್ರ ವಿತರಣೆ

0

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ವತಿಯಿಂದ ಜ.30ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ರಜತ ಮಹೋತ್ಸವ ಸಂಭ್ರಮ ಮತ್ತು ರಾಜ್ಯಮಟ್ಟದ ಟೈಲರ್‍ಸ್ ವೃತ್ತಿ ಬಾಂಧವರ ಬೃಹತ್ ಸಮಾವೇಶದ ಅಂಗವಾಗಿ ಪುತ್ತೂರಿನ ಟೈಲರ್ ಅಂಗಡಿಗಳಿಗೆ ಕೆಎಸ್‌ಟಿಎ ವತಿಯಿಂದ ಆಮಂತ್ರಣ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಈ ಸಂದರ್ಭದಲ್ಲಿ ನಗರ ವಲಯಾಧ್ಯಕ್ಷ ದಿನೇಶ್ ಸಂಪ್ಯ, ಸಮಿತಿಯ ಕ್ಷೇತ್ರ ಉಪಾಧ್ಯಕ್ಷ ಯಶೋಧರ ಜೈನ್ ದರ್ಬೆ, ದಯಾನಂಧ ಹೆಗ್ಡೆ ಬೋಳುವಾರು, ಸಂಘಟನಾ ಕಾರ್‍ಯದರ್ಶಿ ಪವಿತ್ರ ಯಂ ರೈ, ಕೃಷ್ಣನಗರ, ವಿಲ್ಮ್ ಕ್ರಾಸ್ತ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here