ಕರ್ಕುಂಜ ಬಾರಿಕೆ ಬಾಬು ಗೌಡ ಸ್ಮರಣಾರ್ಥ ಕನ್ಯಾನ ಆಶ್ರಮದಲ್ಲಿ ಅನ್ನದಾನ

0

ಪುತ್ತೂರು: ಕರ್ಕುಂಜ ಬಾರಿಕೆ ದಿ.ಬಾಬು ಗೌಡರವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಜ.20 ಕನ್ಯಾನ ಭಾರತ್ ಮಾತಾ ಸೇವಾಶ್ರಮದಲ್ಲಿ ಅನ್ನದಾನ ಕಾರ್ಯಕ್ರಮ ನಡೆಯಿತು.


ಆಶ್ರಮದ ಮುಖ್ಯಸ್ಥರಾದ ಈಶ್ವರ ಭಟ್, ಕುಮಾರಸ್ವಾಮಿ, ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ರಘು ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಪದಾಧಿಕಾರಿಗಳು, ಸದಸ್ಯರು, ಕರ್ಕುಂಜ ಬಾರಿಕೆ ಮನೆಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here