ವಿವೇಕಾನಂದ ಕ.ಮಾಧ್ಯಮ ಶಾಲೆಯಲ್ಲಿ “ಅಯೋಧ್ಯಾ ವಿರಾಜಮಾನ ರಾಮ”ಕಾರ್ಯಕ್ರಮ

0

ಪುತ್ತೂರು: ಬಾಲರಾಮದೇವರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. 

ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರು ಶ್ರೀರಾಮ ತಾರಕ ಮಂತ್ರವನ್ನು ಪಠಿಸುತ್ತಾ ರಾಮ ಭಜನೆಯನ್ನು ಸ್ತುತಿಸಿದರು.ಪ್ರಾಣ ಪ್ರತಿಷ್ಠಾಪನೆಯ ವೈಭವದ ಕಾರ್ಯಕ್ರಮವನ್ನು ನೇರ ಪ್ರಸಾರದ ಮೂಲಕ ಮಕ್ಕಳಿಗೆ ತೋರಿಸಲಾಯಿತು. ಪ್ರತಿ ತರಗತಿಯ ಮಕ್ಕಳು ಹಾಗೂ ತರಗತಿ ಶಿಕ್ಷಕರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here