ರಾಜ್ಯಮಟ್ಟದ ಕಬ್ ಚತುರ್ಥ ಚರಣ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ತೇರ್ಗಡೆ

0

ಪುತ್ತೂರು 2023–24ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ರಾಜ್ಯ ಪುರಸ್ಕಾರ ಕಬ್ ಚತುರ್ಥ ಚರಣ ಪರೀಕ್ಷಾ ಶಿಬಿರದಲ್ಲಿ ಪುತ್ತೂರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 11 ಕಬ್ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ವಿದ್ಯಾರ್ಥಿಗಳಾದ ಆರ್ಯನ್. ಕೆ,ಅಥರ್ವ ಎಸ್. ಆರ್ ,ಧನ್ವಂತ್ ಕುಬಣೂರಾಯ, ಧನ್ವಿತ್ ಹೆಚ್. ಭಟ್, ಹವ್ಯಾಸ್ ಎಂ ಎಸ್, ಕೆ. ಮನ್ವಿತ್ ರೈ, ಕ್ಷಿತಿಜ್. ರೈ ,ಪ್ರಜ್ವಲ ಕೃಷ್ಣ ಎಂ. ವಿ , ರಿತ್ವಿಕ್. ಆರ್. ರೈ ,ಶಶಾಂಕ ಟಿ. ಆರ್ ,ಯಶ್ವಿತ್ ಕುಮಾರ್ ಆರ್ ಇವರಿಗೆ ಲೇಡಿ ಕಬ್ ಮಾಸ್ಟರ್ ಪುಷ್ಪಲತಾ ಕೆ ಮಾರ್ಗದರ್ಶನ ನೀಡಿರುತ್ತಾರೆ ಎಂದು ಮುಖ್ಯ ಗುರುಗಳಾದ ಸತೀಶ್ ಕುಮಾರ್ ರೈ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here