ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನ “ಕಾರ್ನಪೆಕ್ಸ್ – 2024” ಚಿತ್ರಕಲಾ ಸ್ಪರ್ಧೆ : ವಿವೇಕಾನಂದ ಆ.ಮಾ ವಿದ್ಯಾರ್ಥಿಗಳು ಪ್ರಥಮ

0

ಪುತ್ತೂರು:ಕರ್ನಾಟಕ ಅಂಚೆವೃತ್ತದ ಪ್ರಸ್ತುತಿ ಇದರ ಆಶಯದಲ್ಲಿ, ಬೆಂಗಳೂರಿನಲ್ಲಿ ನಡೆದ 13ನೇ ರಾಜ್ಯಮಟ್ಟದ ಅಂಚೆ ಚೀಟಿಗಳ ಪ್ರದರ್ಶನದ “ಕಾರ್ನಪೆಕ್ಸ್ -2024” ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದಿರುತ್ತಾರೆ. (3ರಿಂದ 5ನೇ ತರಗತಿ ವಿಭಾಗದಲ್ಲಿ ) 4ನೇ ತರಗತಿ ಪ್ರಜ್ವಲ್ ಕೃಷ್ಣ ಎಂ.ವಿ  ಪ್ರಥಮ ಸ್ಥಾನ ಹಾಗೂ   ( 6ರಿಂದ 8ನೇ ವಿಭಾಗದಲ್ಲಿ)  8ನೇ ತರಗತಿಯ ನಿಲಿಷ್ಕ  ಕೆ ಪ್ರಥಮ ಸ್ಥಾನಗಳನ್ನು ಪಡೆದಿರುತ್ತಾರೆ ಎಂದು ಶಾಲಾ ಮುಖ್ಯ ಗುರುಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here