ಶುಭವಿವಾಹ : ಹೇಮಚಂದ್ರ- ಪವಿತ್ರ ಕೆ.ಜಿ

0

ಪುತ್ತೂರು: ಅರಿಯಡ್ಕ ಗ್ರಾಮದ ಕನ್ನಯ ದರ್ಬೆ ಭಾರತಿ ಮತ್ತು ಗಣೇಶ ಗೌಡರ ಪುತ್ರಿ ಪವಿತ್ರ ಕೆ.ಜಿ ಇವರ ವಿವಾಹವು ಪಡುವನ್ನೂರು ಗ್ರಾಮದ ಆಜಡ್ಕ ಶಬರಿನಗರದ ವೇದಾವತಿ ಮತ್ತು ಕೃಷ್ಣಪ್ಪ ಗೌಡರ ಪುತ್ರರಾದ ಹೇಮಚಂದ್ರರೊಂದಿಗೆ ವರನ ಮನೆಯಲ್ಲಿ ಜ.31ರಂದು ನಡೆಯಿತು.

LEAVE A REPLY

Please enter your comment!
Please enter your name here