ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರಿಗೆ ಆಮಂತ್ರಣ

0

ಪುತ್ತೂರು::ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ ಆಚರಣೆ ಫೆಬ್ರವರಿ 11ರಂದು ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಪರವಾಗಿ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರನ್ನು ಆಮಂತ್ರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಕಾರ್ ಜೆನೆರಲ್ ಅ. ವಂ ಫಾ. ಜೋಸ್ ವಲಿಯಪರಂಬಿಲ್ , ಕೆ ಎಸ್ ಎಂ ಸಿ ಎ ನಿರ್ದೇಶಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಂ ಫಾ. ಶಾಜಿ ಮಾತ್ಯು, ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ನ ಮಾಜಿ ಟ್ರಷ್ಟಿ ನೆಲ್ಯಾಡಿ ವರ್ತಕ ಸಂಘ ದ ಕೋಶಾಧಿಕಾರಿ ಜೋಸೆಫ್ ವಿ ಜೆ ,ಕುಟ್ರಾಪ್ಪಾಡಿ ಚರ್ಚ್ ನ ಜೋಸ್ ಅಂಚೇರಿ, ಡಾ. ಬೇಬಿ ಮಾತ್ಯು, ನೆಲ್ಯಾಡಿಯ ಬಾಲಕೃಷ್ಣ ,ಕಡಬ ಕೃಷ್ಣಯ್ಯ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here