ಬೆದ್ರಾಳ ನಂದಿಕೇಶ್ವರ ಭಜನಾ ಮಂಡಳಿ-ಅಧ್ಯಕ್ಷ:ವರುಣ್ ಕುಮಾರ್ ಜೈನ್, ಪ್ರ.ಕಾರ್ಯದರ್ಶಿ: ಕೇಶವ ಪೂಜಾರಿ, ಕೋಶಾಧಿಕಾರಿ:ಪ್ರವೀಣ್ ಶೆಟ್ಟಿ

0

ಪುತ್ತೂರು: ನಂದಿಕೇಶ್ವರ ಭಜನಾ ಮಂಡಳಿ ಬೆದ್ರಾಳ ಇದರ 2024-26 ರ ಎರಡು ವರ್ಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಂದಿಕೇಶ್ವರ ಭಜನಾ ಮಂಡಳಿಯಲ್ಲಿ ಜ.28 ರಂದು ಜರಗಿದ ಮಹಾಸಭೆಯಲ್ಲಿ ನಡೆಯಿತು.


ನೂತನ ಅಧ್ಯಕ್ಷರಾಗಿ ವರುಣ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿಯಾಗಿ ಕೇಶವ ಪೂಜಾರಿ ಬೆದ್ರಾಳ, ಕೋಶಾಧಿಕಾರಿಯಾಗಿ ಪ್ರವೀಣ್ ಶೆಟ್ಟಿರವರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಲಕ್ಷ್ಮೀಶ ತಂತ್ರಿ, ಉದಯ ತಂತ್ರಿ, ಸುಜಯ ತಂತ್ರಿ, ನವೀನ್ ಚಂದ್ರ ನಾಯೈಕ್, ಗೌರವ ಸಲಹೆಗಾರರಾಗಿ ರಾಜ್ ಕುಮಾರ್ ರೈ, ಮೋಹನ್ ನಾಯಕ್, ಸುಧಾಕರ ಶೆಟ್ಟಿ, ಶರತ್ ಚಂದ್ರ ನಾಯೈಕ್, ಅನೂಪ್ ಟಿ.ವಿ, ಚಂದ್ರ ಕೂಡಮರ, ಬಾಬು ನಾಯ್ಕ, ಉಮೇಶ್ ಆಚಾರ್ಯ, ಗಂಗಾಧರ್ ಗೌಡ, ಕೊರಗಪ್ಪ ಕುಲಾಲ್, ಉಪಾಧ್ಯಕ್ಷರಾಗಿ ಪದ್ಮನಾಭ ಪೂಜಾರಿ, ಕೃಷ್ಣಪ್ಪ ಗೌಡ, ಮನೋಜ್ ಕುಮಾರ್, ಜೊತೆ ಕಾರ್ಯದರ್ಶಿಗಳಾಗಿ ವಸಂತ ನಾಯ್ಕ, ಹರೀಶ್ ಕುಮಾರ್, ನಾಗೇಶ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here