ಅಗಲ್ಪಾಡಿ ಟೂರ್ ಟ್ರಾವೆಲ್ಸ್ ವತಿಯಿಂದ ವಿಶೇಷ ಪ್ಯಾಕೇಜ್ ಟೂರ್

0

ಪುತ್ತೂರು: ಇಲ್ಲಿನ ಅಮರ್ ಸಂಕೀರ್ಣ ಇದರ ಎರಡನೇಯ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ರಾಜ್ಯ, ಹೊರ ರಾಜ್ಯ ಪ್ರವಾಸ ಆಯೋಜನಾ ಸಂಸ್ಥೆ, ಮಹಾವೀರ್ ಜೈನ್ ಮಾಲೀಕತ್ವದ
ಅಗಲ್ಪಾಡಿ ಟೂರ್ ಆ್ಯಂಡ್ ಟ್ರಾವೆಲ್ಸ್ ಇದರ ವತಿಯಿಂದ ಪ್ರವಾಸ ಪ್ರಿಯರಿಗೆ ಹಲವೆಡೆಗೆ ವಿಶೇಷ ಪ್ಯಾಕೇಜ್ ಟೂರ್ ಆಯೋಜನೆ ಮಾಡಲಾಗಿದೆ.
ಫೆ.11ರಿಂದಲೇ ಪ್ರತಿ ಮೂರು ದಿನಗಳಿಗೊಮ್ಮೆ ತಿರುಪತಿ ವಿಶೇಷ ಪ್ಯಾಕೇಜ್ ಇದ್ದು , ವಿಶೇಷ ಶೀಘ್ರ ದರುಶನಕ್ಕೆ ಅವಕಾಶ ಕಲ್ಪಿಸಿದ್ದು, ಎಲ್ಲಾ ಖರ್ಚು ವೆಚ್ಚ ಸೇರಿ ರೂ.4800-೦೦ ತಲಾ ಒಬ್ಬರಿಗೆ ಜೊತೆಗೆ ಮುಡಿಪು ಕೊಂಡೊಯ್ಯುವವರಿಗೂ ಅವಕಾಶವಿರುತ್ತದೆ. ಮಂತ್ರಾಲಯ ಪ್ಯಾಕೇಜ್ ರೂ.4500 ಶಿರಾಡಿ, ಶನಿ ಸಿಂಗಾಪುರ, ಎಲ್ಲಾಪುರ ವಿಶೇಷ ಪ್ಯಾಕೇಜ್ 7500-೦೦ ಆಗಿರುತ್ತದೆ.
ಮೇ.20ರ ಬಳಿಕ ಒಂದು ವಾರದ ಅಯೋಧ್ಯ ಪ್ರವಾಸವನ್ನು ಏರ್ಪಡಿಸಲಾಗಿದ್ದು , ಆಸಕ್ತರು ಕಚೇರಿ ಅಥವಾ ಮೊಬೈಲ್ ಸಂಖ್ಯೆ 9164481655 ಸಂಪರ್ಕಿಸುವಂತೆ ಕಚೇರಿ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here