ಬರೆಪ್ಪಾಡಿ ಶ್ರೀ ಪಂಚಲಿಗೇಶ್ವರ ದೇವಸ್ಥಾನ ಆಡಳಿತ ಅಧಿಕಾರಿಯಾಗಿ ಸುನೀಲ್ ಎಂ ಎಸ್ ಅಧಿಕಾರ ಸ್ವೀಕಾರ

0

ಪುತ್ತೂರು:ಬರೆಪ್ಪಾಡಿ ಶ್ರೀ ಪಂಚಲಿಗೇಶ್ವರ ದೇವಸ್ಥಾನ ಆಡಳಿತ ಅಧಿಕಾರಿಯಾಗಿ ಕುದ್ಮಾರು ಗ್ರಾಮ ಆಡಳಿತ ಅಧಿಕಾರಿ ಸುನೀಲ್ ಎಂ ಎಸ್. ಅಧಿಕಾರ ಸ್ವೀಕರಿಸಿದರು.ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಠ್ಠಲ ಗೌಡ ಬರೆಪ್ಪಾಡಿಯವರ ಅಧಿಕಾರ ಅವಧಿ ಮುಗಿದಿದ್ದು ತನ್ನ ಅಧಿಕಾರವನ್ನು ಸುನೀಲ್‌ ಎಂ ಎಸ್‌ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಗ್ರಾಮ ಸಹಾಯಕ ಯೋಗೀಶ ಬರೆಪ್ಪಾಡಿ , ಅರ್ಚಕ ಜನೇಶ್ ಭಟ್, ನಿರ್ಮಲ ಕೇಶವ ಅಮೈ, ಲೋಕೇಶ್ ಬಿ ಎನ್., ಹೇಮಂತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here