ರಾಮಡ್ಕ-ಕಂಡತಡ್ಕ ಕ್ಷೇತ್ರದ ನೇಮೋತ್ಸವ-ಗೊನೆ ಮುಹೂರ್ತ

0

ಕಡಬ: ಗ್ರಾಮ ದೈವ ಶ್ರೀ ಶಿರಾಡಿ ದೈವಸ್ಥಾನ ರಾಮಡ್ಕ-ಕಂಡತಡ್ಕ ಕ್ಷೇತ್ರ ಕುಂತೂರುಪದವು ಕುಂತೂರು ಗ್ರಾಮ ಇಲ್ಲಿ ಫೆ.24 ಮತ್ತು 25ರಂದು ನಡೆಯಲಿರುವ ಗ್ರಾಮ ದೈವ ಶ್ರೀ ಶಿರಾಡಿ ಹಾಗೂ ಪರಿವಾರ ದೈವಗಳ ನೇಮೋತ್ಸವದ ಗೊನೆ ಮುಹೂರ್ತ ಫೆ.18ರಂದು ನಡೆಯಿತು.


ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಡಾ| ಕುಮಾರ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಲಕ್ಷ್ಮೀನಾರಾಯಣ ಅಡೀಲು, ಕಾರ್ಯದರ್ಶಿ ಬಿ.ಪದ್ಮನಾಭ ಗೌಡ ಎರ್ಮಾಳ, ಕೋಶಾಧಿಕಾರಿ ಸುಂದರ ಗೌಡ ಕುಂಡಡ್ಕ, ಉತ್ಸವ ಸಮಿತಿ ಅಧ್ಯಕ್ಷ ಸೋಮನಾಥ ಗೌಡ ಮಣಿಕ್ಕಳ, ಕಾರ್ಯದರ್ಶಿ ಕೆ.ಪದ್ಮನಾಭ ಗೌಡ ಕೆಂದ್ರಾಜೆ, ಸದಸ್ಯರಾದ ಚಂದ್ರಶೇಖರ ಅಂಗಡಿಜಾಲು, ಪೂಜಾರಿ ವಿಭಾಗದವರಾದ ಆನಂದ ಗೌಡ ಪರಂಕಾಜೆ, ಸೋಮಪ್ಪ ಗೌಡ ಎರ್ಮಾಳ, ಕುಶಾಲಪ್ಪ ಗೌಡ ಅನ್ನಡ್ಕ, ರತ್ನಾಕರ ಗೌಡ ಕೆಮ್ಮಣ್, ಪದ್ಮಯ್ಯ ಗೌಡ ಕಂಡತ್ತಡ್ಕ, ಭಾಸ್ಕರ ಗೌಡ ಕೆಂದ್ರಾಜೆ, ಲಿಂಗಪ್ಪ ಗೌಡ ಪರಂಕಜೆ, ಗಂಗಯ್ಯ ಗೌಡ ಅನ್ನಡ್ಕ, ಬಾಬು ಗೌಡ ಕುಂಡಡ್ಕ, ಪ್ರಮುಖರಾದ ಬಾಬು ಗೌಡ ಅಡೀಲು, ಶೀನಪ್ಪ ಗೌಡ ಕೆಂದ್ರಾಜೆ, ಉಮೇಶ ಗೌಡ ಕುಂಡಡ್ಕ, ಶಶಿಧರ ಗೌಡ ಕೆಮ್ಮಣ್ಣು, ಮುದರ ಮುಗೇರ, ರಮೇಶ ಮಣಿಕ್ಕಳ, ನಾಗೇಶ ಗೌಡ ಏನಾಜೆ, ದಿನೇಶ್ ಗೌಡ ಏನಾಜೆ, ವಸಂತ ಗೌಡ ಜಾಲುಮನೆ, ಪೆರಾಬೆ ಗ್ರಾ.ಪಂ.ಸದಸ್ಯ ರಾಜು ಪಿ.ಜಿ., ಸುರೇಶ್ ಗೌಡ ಕುಂಡಡ್ಕ, ಸೀತರಾಮ ಕೆಮ್ಮಾನು, ರಾಘವ ಕುಂಡಡ್ಕ, ಕುಶಾಲಪ್ಪ ಗೌಡ ಮಣಿಕ್ಕಳ, ಅವಿನಾಶ್ ಕುಂಡಡ್ಕ, ಕುಶಾಲಪ್ಪ ಎರ್ಮಾಳ, ಪ್ರವೀಣ್ ಮಣಿಕ್ಕಳ, ಪುನೀತ್ ಪರಂಕಜೆ, ಗಿರಿಯಪ್ಪ ಕುಂಡಡ್ಕ, ಜಯೇಶ್ ಕುಂಡಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here