ಶುಭವಿವಾಹ : ದೀಕ್ಷಿತಾ ಕೆ – ನಿತಿನ್ ಕುಮಾರ್

0

ಕುಂತೂರು ಗ್ರಾಮದ ಕೇವಳ ತಾನುಷ ನಿಲಯದ ದಯಾನಂದ ಬಂಗೇರ ಮತ್ತು ಸುಗುಣ ದಂಪತಿಯ ಪುತ್ರಿ ದೀಕ್ಷಿತಾ ರವರ ವಿವಾಹವು ಕಾರ್ಕಳ ತಾಲೂಕಿನ ತೆಳ್ಳಾರು ಸಂಜೀವ ಕುಂದರ್ ಮತ್ತು ಸುಮಿತ್ರಾ ದಂಪತಿಯ ಪುತ್ರ ನಿತಿನ್ ಕುಮಾರ್ ರವರೊಂದಿಗೆ ಫೆ.18 ರಂದು ಲಕ್ಷ್ಮೀ ದೇವಿ ಕಲ್ಯಾಣ ಮಂಟಪ ಪುಲ್ಕೇರಿ ಕಾರ್ಕಳದಲ್ಲಿ ನಡೆದು, ಅತಿಥಿ ಸತ್ಕಾರ ಫೆ.19 ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here