ನೆಕ್ಕಿಲು ಸ್ವಸ್ತಿಕ್ ಗೆಳೆಯರ ಬಳಗದಿಂದ ಅನಾರೋಗ್ಯದಲ್ಲಿರುವ ವ್ಯಕ್ತಿಗೆ ಧನ ಸಹಾಯ

0

ಪುತ್ತೂರು: ನಡೆಯಲು ಸಾಧ್ಯವಾಗದೇ ಅನಾರೋಗ್ಯದಿಂದ ಬಳಲುತ್ತಿರುವ ಸರ್ವೆ ಗ್ರಾಮದ ನೆಕ್ಕಿಲು ನಿವಾಸಿ ನಾಗಪ್ಪ ಎಂಬವರಿಗೆ ಸ್ವಸ್ತಿಕ್ ಗೆಳೆಯರ ಬಳಗ ನೆಕ್ಕಿಲು ಇದರ ವತಿಯಿಂದ ಧನ ಸಹಾಯ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಸುಂದರ ಬಲ್ಯಾಯ, ಅಧ್ಯಕ್ಷ ನವೀನ ನೆಕ್ಕಿಲು, ಸಲಹೆಗಾರರಾದ ಪದ್ಮಯ್ಯ, ನಾಯ್ಕ ತಿಮ್ಮಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಸುಬ್ರಹ್ಮಣ್ಯ ಶರತ್, ಉಪಾಧ್ಯಕ್ಷ ದೀಕ್ಷಿತ್, ಕಾರ್ಯದರ್ಶಿ ಚೇತನ್ ಕಲ್ಪನೆ, ಕೋಶಾಧಿಕಾರಿ ಹೇಮಚಂದ್ರ, ಸದಸ್ಯರುಗಳಾದ ಹರೀಶ, ಭರತ್, ಪುರುಷೋತ್ತಮ ನಾಯ್ಕ, ಪ್ರದೀಪ್, ಮೋಕ್ಷಿತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here