ಕ್ನಾನಾಯ ಜ್ಯೋತಿ ಶಾಲೆಯ ಸ್ವಸ್ತಿಕರಾಮ ಯು ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆ

0

ಕಡಬ: ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ನಡೆಸುವ ಇನ್ಸ್ಪೈರ್ ಅವಾರ್ಡ್ ಗೆ ಸ್ವಸ್ತಿಕರಾಮ ಯು ಅವರು ದಕ್ಷಿಣ ಕನ್ನಡ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಡಬದ ಸ್ವಸ್ತಿಕ್ ಎಂಟರ್ ಪ್ರೈಸಸ್ ನ ಮಾಲಕರಾದ ಗಣೇಶ ಭಟ್ ಎಂ ಉಂಡಿಲ ಮತ್ತು ದುರ್ಗಾಸರಿತ ದಂಪತಿಗಳ ಪುತ್ರರಾದ ಇವರು ಕ್ನಾನಾಯ ಜ್ಯೋತಿ ಶಾಲೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ‌.

LEAVE A REPLY

Please enter your comment!
Please enter your name here