ವಾಲ್ಮೀಕಿ‌ ನಿಗಮದ ಸಾರಥಿ ಸ್ವಾವಲಂಬಿ ಯೋಜನೆಯ ಪಿಕಪ್‌ ವಾಹನ ಹಸ್ತಾಂತರ

0

ಪುತ್ತೂರು: ರಾಜ್ಯ ಸರಕಾರದ ವಾಲ್ಮೀಕಿ‌ ನಿಗಮದಿಂದ‌ ಸಾರಥಿ ಸ್ವಾವಲಂಬಿ ಯೋಜನೆಯಡಿ‌ ಪುತ್ತೂರು ವಿಧಾನಸಭಾ ಕ್ಷೇತ್ರದ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಅಶ್ವಥ್ ನಗರ ನಿವಾಸಿ ಸತೀಶ್ ನಾಯ್ಕ್ ರವರಿಗೆ ಪಿಕಪ್ ವಾಹನವನ್ನು ಶಾಸಕರಾದ ಅಶೋಕ್ ರೈ ಹಸ್ತಾಂತರ ಮಾಡಿದರು.

LEAVE A REPLY

Please enter your comment!
Please enter your name here