ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಮಂಗಳೂರು ಕಂಕನಾಡಿ ಗರಡಿ ಮೊಕ್ತೇಸರ ಚಿತ್ತರಂಜನ್ ಭೇಟಿ

0

ಪುತ್ತೂರು: ಜೀರ್ಣೋದ್ಧಾರಗೊಳ್ಳುತ್ತಿರುವ ಪಾಪೆಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿಗೆ ಮಂಗಳೂರಿನ ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಮೊಕ್ತೇಸರ ಚಿತ್ತರಂಜನ್ ರವರು ಮಾ.9ರಂದು ಭೇಟಿ ನೀಡಿ ಜೀರ್ಣೋದ್ಧಾರ ಕಾರ್ಯಗಳನ್ನು ಪರಿಶೀಲಿಸಿದರು‌.

ಶಿಶಿಲ ಓಟ್ಲ ಗರಡಿ ಮೊಕ್ತೇಸರರೂ, ಗರಡಿಯ ವಾಸ್ತುಶಿಲ್ಪಿ ಜನಾರ್ಧನ ಬಂಗೇರ, ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ತ್ರಿವೇಣಿ ಕೆ. ಪೆರ್ವೋಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here