ದಕ್ಷಿಣ ಭಾರತದ 2ನೇ ಹಿರಿಯರ ಕ್ರೀಡಾಕೂಟ- ಪುಷ್ಪಾವತಿ ಕೇಕುಡೆ ಅವರಿಗೆ ಪ್ರಶಸ್ತಿ

0

ಕಡಬ: ಉಡುಪಿ ಅಜ್ಜರಕಾಡು ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ಮಾ.9 ಮತ್ತು 10ರಂದು ನಡೆದ 2ನೇ ದಕ್ಷಿಣ ಭಾರತ ಮುಕ್ತ ಹಿರಿಯರ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪುಷ್ಪಾವತಿ.ಬಿ.ಮ್ 4×100 ಮೀ ಹಾಗೂ 4×400 ಮೀ ರಿಲೇಯಲ್ಲಿ ದ್ವಿತೀಯ, ಡಿಸ್ಕಸ್ ತ್ರೋ, ಜಾವೆಲಿನ್ ತ್ರೋದಲ್ಲಿ ತೃತೀಯ ಬಹುಮಾನ ಎರಡು ಬೆಳ್ಳಿ ಪದಕ ಎರಡು ಕಂಚಿನ ಪದಕ ಗಳಿಸಿರುತ್ತಾರೆ. ಈ ಕ್ರೀಡಾಕೂಟದಲ್ಲಿ ದಕ್ಷಿಣ ಭಾರತ ಮಾತ್ರವಲ್ಲದೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ರಾಜ್ಯಗಳ ಕ್ರೀಡಾಪಟುಗಳು ಭಾಗವಹಿದ್ದರು. ಇವರು ಕೇಕುಡೆ ಆನಂದ ಪೂಜಾರಿ ಅವರ ಪತ್ನಿ.

LEAVE A REPLY

Please enter your comment!
Please enter your name here