ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ, ಎಸ್ ಆರ್ ರಂಗಮೂರ್ತಿ ಮನೆಗೆ ಭೇಟಿ

0

ಪುಣಚ: ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ಕ್ಯಾ.ಬ್ರಿಜೇಶ್ ಚೌಟ ಪಕ್ಷದ ಹಿರಿಯ ಮುಖಂಡ ಪುಣಚ ಎಸ್.ಆರ್. ರಂಗಮೂರ್ತಿಯವರ ನಿವಾಸಕ್ಕೆ ಮಾ.14ರಂದು ಭೇಟಿ ನೀಡಿ ಆಶೀರ್ವಾದ ಪಡೆದರು.
ಈ ಸಂದರ್ಭ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here