ಭಾರತ ಕಟ್ಟಡ ಕಾರ್ಮಿಕರ ಸಂಘದ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಇಲ್ಲಿನ ಭಾರತ ಕಟ್ಟಡ ಕಾರ್ಮಿಕರ ಸಂಘದ ನೂತನ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮಾ.4 ರಂದು ಪುತ್ತೂರು ಲಯನ್ಸ್ ಸೇವಾಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನಡೆಯಿತು.


ಗೌರವಾಧ್ಯಕ್ಷರಾಗಿ ಲೋಕೇಶ್ ಹೆಗ್ಡೆ ಉರ್ಲಾಂಡಿ, ಅಧ್ಯಕ್ಷರಾಗಿ ರುಕ್ಮಯ್ಯ ಗೌಡ ಬನಾರಿ, ಕಾರ್ಯಾಧ್ಯಕ್ಷರಾಗಿ ಪೌಲ್ ಡಿ’ಸೋಜ ಮರೀಲ್, ಕಾನೂನು ಸಲಹೆಗಾರರಾಗಿ ದೀಪಕ್ ಬೊಳುವಾರು, ಸಲಹೆಗಾರರಾಗಿ ಇನಾಸ್ ವೇಗಸ್ ಬನ್ನೂರು, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಪಡ್ಡಾಯೂರು, ಉಪಾಧ್ಯಕ್ಷರಾಗಿ ಕೊರಗಪ್ಪ ಪೂಜಾರಿ ಕಜೆ, ಕೋಶಾಧಿಕಾರಿಯಾಗಿ ಬಶೀರ್ ಅಹಮ್ಮದ್ ಬನ್ನೂರು, ಸಂಘಟನಾ ಕಾರ್ಯದರ್ಶಿಯಾಗಿ ಲೋಕೇಶ್ ನಾಯ್ಕ .ಪಿ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಸಾಬಿಕ್ ಬನ್ನೂರು, ಜೊತೆ ಕಾರ್ಯದರ್ಶಿಯಾಗಿ ವಸಂತಕುಮಾರ್ ಬೆದ್ರಾಳ, ಸದಸ್ಯರುಗಳಾಗಿ ಶ್ರೀಧರ ಕಾರೆಕ್ಕಾಡು, ಗಣೇಶ ಪೆರ್ನೆ, ಅಬೂಬಕ್ಕರ್ ಮುರ, ಅಚ್ಚುತ್ತ ಜಿ. ಕುಳ, ಅಂತೋನಿ ಡಿ’ಸೋಜ ಸಾಲ್ಮರ, ಸುಧೀರ್ ಕೆ. ಸಂಪ್ಯ, ರಾಘವೇಂದ್ರ ಮೊಟ್ಟೆತ್ತಡ್ಕ, ಪ್ರವೀಣ್ ಮೊಂತೆರೋ, ಮೋಹನ್ ಸಿಂಹವನ ರವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here