ಶಶಿಮಂಗಳ ಸೌಹಾರ್ದ ಸಹಕಾರಿ ಸಂಘ ನಿ.ಕ್ಕೆ ಅವಿರೋಧ ಆಯ್ಕೆ

0

ಅಧ್ಯಕ್ಷರಾಗಿ ವಿಜಯಕುಮಾರ್ ಕೆ., ಉಪಾಧ್ಯಕ್ಷರಾಗಿ ಸುಧೀರ್ ಪ್ರಸಾದ್ ಎ.

ಪುತ್ತೂರು: ಶಶಿಮಂಗಳ ಸೌಹಾರ್ದ ಸಹಕಾರಿ ಸಂಘ ನಿ. ದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ವಿಜಯಕುಮಾರ್ ಕೆ.ರವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಧೀರ್ ಪ್ರಸಾದ್ ಎ. ಆಯ್ಕೆಯಾಗಿದ್ದಾರೆ.


ಒಟ್ಟು 11ಮಂದಿ ನಿರ್ದೇಶಕರ ಸ್ಥಾನಗಳನ್ನು ಹೊಂದಿರುವ ಸಂಘದ ನಿರ್ದೇಶಕರುಗಳಾಗಿ ಪುರುಷೋತ್ತಮ ನಾಯ್ಕ್ , ಹೆಚ್., ಪುರುಷೋತ್ತಮ ಕಿರ್ಲಾಯ, ಗುಡ್ಡಪ್ಪ ಗೌಡ ಪಿ.,‌ಜಯರಾಜ್ ಎ., ಸುನೀಲ್ ಕುಮಾರ್ ನಾಯ್ಕ್ , ಚಿದಾನಂದ ಕೆ., ವಿಮಲ ಎನ್., ವಿಜಯ ಎನ್, ಜೀವಿತಾ ಯು., ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದ ನವೀನ್ ಕುಮಾರ್ ಎಂ.ಎಸ್. ರವರು ಚುನಾವಣಾ ಪ್ರಕ್ರೀಯೆ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here