ಮಾ.23(ನಾಳೆ): ಸಾಲ್ಮರ ರೈಲ್ವೇ ಗೇಟ್ ಶ್ರೀ ಅಭಯ ಆಂಜನೇಯ ಸನ್ನಿಧಿಯಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಪುತ್ತೂರು: ಶ್ರೀ ಅಭಯ ಆಂಜನೇಯ ಭಕ್ತವೃಂದಿಂದ ನಾಳ ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇದರ ವತಿಯಿಂದ ಸಾಲ್ಮರ ರೈಲ್ವೇ ಗೇಟ್ ಬಳಿಯ ಧ್ಯಾನಗಿರಿ ಶ್ರೀ ಅಭಯ ಆಂಜನೇಯ ಸನ್ನಿಧಿಯಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಮಾ.23ರಂದು ಸಂಜೆ ಗಂಟೆ 7 ರಿಂದ ನಡೆಯಲಿದೆ.
ಸಂಜೆ ಗಂಟೆ 7ಕ್ಕೆ ಚೌಕಿ ಪೂಜೆ ನಂತರ ಅನ್ನಪ್ರಸಾದ ವಿತರಣೆ ನಡೆಯಲಿದೆ. ಸೇವಾ ರೂಪದಲ್ಲಿ ನಡೆಯುವ ಈ ಯಕ್ಷಗಾನ ಬಯಲಾಟದಲ್ಲಿ ಭಕ್ತರು ಭಾಗವಹಿಸಿ ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರಾರಾಗಬೇಕೆಂದು ಶ್ರೀ ಅಭಯ ಆಂಜನೇಯ ಭಕ್ತವೃಂದದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here