ಲೋಕಸಭಾ ಚುನಾವಣೆ: ಮತದಾನ ಜಾಗೃತಿ ಕಾರ್ಯಕ್ರಮ

0

ಲೋಕಸಭಾ ಸಾರ್ವತ್ರಿಕ ಚುನಾವಣೆ ಅಂಗವಾಗಿ ದ.ಕ.ಜಿಲ್ಲಾ ಸ್ವೀಪ್‌ ಸಮಿತಿ, ಪುತ್ತೂರು ತಾಲೂಕು ಸ್ವೀಪ್‌ ಸಮಿತಿ, ಕಾರ್ಮಿಕ ಇಲಾಖೆ ಪುತ್ತೂರು ಹಾಗೂ ಸೋಜಾ ಕ್ಯಾಶ್ಯೂ ಫ್ಯಾಕ್ಟರ್‌ ಹಾಗೂ ಓರಿಯಂಟಲ್‌ ಕ್ಯಾಶ್ಯೂ ಫ್ಯಾಕ್ಟರಿ ಇವುಗಳ ಸಹಯೋಗದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಹಾಗೂ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.


ಈ ಸಂದರ್ಭ ತಾಲೂಕು ಪಂಚಾಯತ್‌ ಯೋಜನಾಧಿಕಾರಿ ಸುಕನ್ಯ, ಪುತ್ತೂರು ಕಾರ್ಮಿಕ ಇಲಾಖೆಯ ಹಿರಿಯ ಕಾರ್ಮಿಕ ನಿರೀಕ್ಷ ಗಣಪತಿ ಹೆಗ್ಡೆ, ತಾಲೂಕು ಸ್ವೀಪ್‌ ಕಾರ್ಯಕ್ರಮದ ಸಂಯೋಜಕಿ ತುಳಸಿ, ಫ್ಯಾಕ್ಟರಿಯ ಮ್ಯಾನೇಜರ್‌, ಫ್ಯಾಕ್ಟರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here