ಕಲ್ಲೇಗ ಮಾಡತ್ತಾರು ದೈವದ ಚಾವಡಿಯಲ್ಲಿ ಯೋಧ ಜಯಕುಮಾರ್ ಪಿ. ಕೆದಿಲರವರಿಗೆ ಸನ್ಮಾನ

0

ಪುತ್ತೂರು: ಭಾರತೀಯ ಭೂ ಸೇನೆಯಲ್ಲಿ 22ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ಯೋಧ ಜಯಕುಮಾರ್ ಪಿ. ಕೆದಿಲರವರಿಗೆ ಕಲ್ಲೇಗ ಮಾಡತ್ತಾರು ದೈವದ ಚಾವಡಿಯಲ್ಲಿ ಶ್ರೀ ಪುಣ್ಯಕುಮಾರ ದೈವಸ್ಥಾನದ ಆಡಳಿತ ಸಮಿತಿ ಮತ್ತು ಊರ ಗ್ರಾಮಸ್ಥರ ವತಿಯಿಂದ ಸನ್ಮಾನ ನಡೆಯಿತು.


ಈ ಸಂದರ್ಭದಲ್ಲಿ ಪುಣ್ಯಕುಮಾರ ದೈವಸ್ಥಾನದ ಕಾರ್ಯದರ್ಶಿ ನಾರಾಯಣ ಗೌಡ ಕಲ್ಲೇಗ, ಉಪಾಧ್ಯಕ್ಷರಾದ ಜಿನ್ನಪ್ಪ ಪೂಜಾರಿ ಮುರ, ಜತೆ ಕಾರ್ಯದರ್ಶಿ ಉಮೇಶ್ ಆಚಾರ್ಯ ಕಲ್ಲೇಗ, ಪುತ್ತೂರು ಪೊಲೀಸ್ ಠಾಣಾ ಎ.ಎಸ್.ಐ. ಚಂದ್ರಶೇಖರ್ ಕಲ್ಲೇಗ , ಪ್ರಮುಖರಾದ ದಿನೇಶ್ ಮುರ, ಕೇಶವ ಪೂಜಾರಿ ಕಲ್ಲೇಗ ಮತ್ತು ಪುಣ್ಯ ಕುಮಾರ ಯುವಕ ಮಂಡಲದ ಸದಸ್ಯರು ಆಡಳಿತ ಸಮಿತಿಯ ಸದಸ್ಯರು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here