ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಬಳಿ ಅಂಙಣತ್ತಾಯ, ಪಂಜುರ್ಲಿ ದೈವ ನೇಮ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯ ಬಳಿ ಅಂಙಣತ್ತಾಯ ಮತ್ತು ಪಂಜುರ್ಲಿ ದೈವಗಳ ನೇಮೋತ್ಸವ ಎ.20ರಂದು ನಡೆಯಿತು.


ದೇವಳದಲ್ಲಿ ರಾತ್ರಿ ಸಂಪ್ರೋಕ್ಷಣೆ ಮತ್ತು ರಾತ್ರಿ ಮಂತ್ರಾಕ್ಷತೆ ವಿತರಣೆ ಬಳಿಕ ದೈವಗಳ ನೇಮ ನಡೆಯಿತು.ಹಿರಿಯರಾದ ಕಿಟ್ಟಣ್ಣ ಗೌಡ ಸಹಿತ ಹಲವಾರು ಮಂದಿ ಉಪಸ್ಥಿತಿಯಲ್ಲಿ ವಕೀಲ ತೇಜಸ್ ಅವರು ಮಧ್ಯಸ್ಥರಾಗಿದ್ದರು.

LEAVE A REPLY

Please enter your comment!
Please enter your name here