ನಾಣಿಲ ಬೂತ್ 63ರಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ

0

ಕಾಣಿಯೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಬೂತ್ 62ರ ನಾಣಿಲ ಬೂತ್ ನಲ್ಲಿ ಬಿಜೆಪಿ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅಭಿಯಾನದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಕಾರ್ಯದರ್ಶಿ ಗಣೇಶ್ ಉದನಡ್ಕ, ಬೂತ್ ಸಮಿತಿ ಅಧ್ಯಕ್ಷ ವೀರಪ್ಪ ಉದಲಡ್ಡ, ಬೂತ್ ಕಾರ್ಯದರ್ಶಿ ಜನಾರ್ಧನ ಕೆಳಗಿನಕೇರಿ, ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಉಪಾಧ್ಯಕ್ಷೆ ಗಂಗಮ್ಮ ಗುಜ್ಜರ್ಮೆ, ಗ್ರಾ.ಪಂ. ಸದಸ್ಯೆ ಕೀರ್ತಿಕುಮಾರಿ ಅಂಬುಲ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಸುಂದರ ದೇವಸ್ಯ, ವೀಣಾ ಅಂಬುಲ, ದಯಾನಂದ ಅಂಬುಲ, ವಾಸಪ್ಪ ಕಲ್ಪಡ, ದಿಶಾಂತ್ ಅಂಬುಲ, ಪದ್ಮನಾಭ ಅಂಬುಲ, ಜತ್ತಪ್ಪ ಉದಲಡ್ಡ, ಪ್ರದೀಪ್ ಅರ್ವ, ದೀವಿತ್ ಉದಲಡ್ಡ, ಲೆತೀಶ್ ಉದಲಡ್ಡ ಜಯರಾಮ್ ಕೊಪ್ಪ, ರಜತ್ ಉದಲಡ್ಡ, ಪಿ.ಎಲ್.ಡಿ ನಿರ್ದೇಶಕ ದೇವಯ್ಯ ಖಂಡಿಗ, ವಿಶ್ವನಾಥ್ಮ ಖಂಡಿಗ, ಜನಾರ್ಧನ ನಾಣಿಲ, ಕುಸುಮಾವತಿ ಕಳ, ದಿವಾಕರ್ ಖಂಡಿಗ, ಸುಂದರ ಖಂಡಿಗ, ವಿನ್ಯಾಸ್ ಉದಲಡ್ಡ, ಯೋಗೀಶ್ ಉದಲಡ್ಡ, ಉಮೇಶ್ ಕೊಪ್ಪ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here