ಬೆಟ್ಟಂಪಾಡಿ ಬೂತ್ 169ರಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ

0

ಪುತ್ತೂರು: ಲೋಕಸಭಾ ಚುನಾವಣಾ ಹಿನ್ನಲೆಯಲ್ಲಿ ಎ.21ರಂದು ನಡೆದ ಬಿಜೆಪಿಯ ಮಹಾಸಂಪರ್ಕ ಅಭಿಯಾನದ ಪ್ರಯುಕ್ತ ಬೆಟ್ಟಂಪಾಡಿ ಶಕ್ತಿಕೇಂದ್ರದ ಬೂತ್ ನಂ 169ರಲ್ಲಿ ಮನೆ ಮನೆ ಭೇಟಿ ಮಾಡಲಾಯಿತು. ದ.ಕ.ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ|ಬ್ರಿಜೇಶ್ ಚೌಟ ಪರವಾಗಿ ಮತಯಾಚನೆ ನಡೆಸಲಾಯಿತು.

ಅಭಿಯಾನದಲ್ಲಿ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ರಮ್ಯ ಪಾರ, ಲಲಿತಾ ಗೋಳಿಪದವು, ಬಿಜೆಪಿ ಪ್ರಮುಖರಾದ ಶೇಷಪ್ಪ ರೈ ಮೂರ್ಕಾಜೆ, ಕರುಣಾಕರ ಶೆಟ್ಟಿ ಕೊಮ್ಮಂಡ, ಸೂರ್ಯನಾರಾಯಣ ಭಟ್ ಪಾರ, ಪ್ರಭಾಕರ ರೈ ಬಾಜುವಳ್ಳಿ, ಸತೀಶ್ ರೈ ಮೂರ್ಕಾಜೆ, ಮನೋಜ್ ರೈ ಮೂರ್ಕಾಜೆ, ಸಂದೀಪ್ ರೈ ಬಾಜುವಳ್ಳಿ, ಬಾಲಕೃಷ್ಣ ರೈ ಮೂರ್ಕಾಜೆ, ಉಚಿತ್ ಬದಿನಾರು, ರವಿರಾಜ್ ಅಮೀನ್ ಬೆದ್ರಾಡಿ, ಶೇಷನ್ ಪಾರ, ಸಂಜಯ್ ಬಳ್ಳಾಲ್, ವಾಸುದೇವ ಹೊಳ್ಳ ಸಹಿತ ಹಲವು ಕಾರ್ಯಕರ್ತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here