ಉಪ್ಪಿನಂಗಡಿ: ವನಭೋಜನದಲ್ಲಿ ಸೀಯಾಳಾಭಿಷೇಕ

0

ಉಪ್ಪಿನಂಗಡಿ: ಇಲ್ಲಿನ ವನಭೋಜನ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ಅಂಗವಾಗಿ ಸೀಯಾಳಾಭಿಷೇಕ ಸಂಜೆ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿ ವತಿಯಿಂದ ಭಜನಾ ಸೇವೆ ರಾತ್ರಿ ಶ್ರೀ ದೇವರಿಗೆ ರಂಗಪೂಜೆ ಬಳಿಕ ವಸಂತ ಪೂಜಾ ಕಾರ್ಯಕ್ರಮಗಳು ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ದೇವಾಲಯದ ಮೊಕ್ತೇಸರರಾದ ಯು.ನಾಗರಾಜ ಭಟ್, ಕೆ.ಅನಂತರಾಯ ಕಿಣಿ, ಪ್ರಮುಖರಾದ ಎಂ.ರಮೇಶ ಪೈ, ಕರಾಯ ಗಣೇಶ ನಾಯಕ್, ಹರೀಶ ಪೈ, ಬಿ.ಟಿ. ವಸಂತ ಶೆಣೈ, ಕೆ.ಗಿರೀಶ ನಾಯಕ್, ಪಣಕಜೆ ಪ್ರಸಾದ ಶೆಣೈ, ಪಿ. ಕೃಷ್ಣ ಶೆಣೈ, ನರಸಿಂಹ ಪಡಿಯಾರ್, ಕೆ.ರಾಜೇಶ ಪೈ, ವೈ.ವೆಂಕಟೇಶ ಶೆಣೈ, ಹರೀಶ ಕಿಣಿ, ವಿಠಲದಾಸ ಮಲ್ಯ, ಎಂ.ಸತ್ಯಪ್ರಸಾದ್ ಭಟ್, ನೀನಿ ಸಂತೋಷ ಕಾಮತ್, ಹರೀಶ ಕಿಣಿ ಮತಿತ್ತರರು ಉಪಸ್ಥಿತರಿದ್ದರು. ಶ್ರೀ ದೇವಾಲಯದ ಪ್ರಧಾನ ಅರ್ಚಕ ಸಂದೀಪ್ ಭಟ್ ಹಾಗೂ ಕೆ. ಸುಬ್ರಹ್ಮಣ್ಯ ಭಟ್ ಪೂಜಾ ವಿಧಿವಿಧಾನ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here