ಕೆಯ್ಯೂರು: ಅನಾರೋಗ್ಯದಿಂದಿದ್ದ ವ್ಯಕ್ತಿ ಸ್ಟ್ರೇಚರ್‌ ಮೂಲಕ ಬಂದು ಮತಚಲಾವಣೆ

0

ಪುತ್ತೂರು: ದೇಶದ ಪ್ರಜಾಪ್ರಭುತ್ವದ ಹಬ್ಬವೆಂದೇ ಹೇಳಲಾಗುವ ಲೋಕಸಭಾ ಚುನಾವಣೆಗೆ ಕೆಯ್ಯೂರಿನ ವ್ಯಕ್ತಿಯೊಬ್ಬರು ಹೊಸ ಭಾಷ್ಯ ಬರೆದಿದ್ದಾರೆ. ಅಪಘಾತಕ್ಕೊಳಗಾಗಿ ನಡೆಯಲಾಗದ ಸ್ಥಿತಿಯಲ್ಲಿ ಅನಾರೋಗ್ಯದಿಂದ ಮನೆಯಲ್ಲಿದ್ದ ಕೆಯ್ಯೂರು ಜನತಾ ಕಾಲೋನಿ ನಿವಾಸಿ ಬಾಲಕೃಷ್ಣ ಎಂಬವರು ಪಕ್ಷವೊಂದರ ಕಾರ್ಯಕರ್ತರ ಸಹಾಯದಿಂದ ಸ್ಟ್ರೇಚರ್‌ ಮೂಲಕ ಕೆಯ್ಯೂರು ಮತಗಟ್ಟೆಗೆ ಆಗಮಿಸಿ ತನ್ನ ಹಕ್ಕನ್ನು ಚಲಾಯಿಸಿದರು.

LEAVE A REPLY

Please enter your comment!
Please enter your name here