ಶುಭವಿವಾಹ: ಚೇತನ್‌ಕುಮಾರ್ ಕೆ-ಪೂಜಾ ಎಸ್

0

ಕಡಬ: ಕಡಬ ತಾಲೂಕು ಕೊಯಿಲ ಗ್ರಾಮದ ಕೊನೆಮಜಲು ಪದ್ಮಾವತಿ ಮತ್ತು ಸಂಜೀವ ಗೌಡರ ಪುತ್ರ ಚೇತನ್‌ಕುಮಾರ್ ಕೆ ಹಾಗೂ ಬೆಳ್ತಂಗಡಿ ತಾಲೂಕು ಪಟ್ರಮೆ ಗ್ರಾಮದ ಶಿಮುಳ್ಳು ವಾರಿಜ ಮತ್ತು ಪೂವಪ್ಪ ಗೌಡರ ಪುತ್ರಿ ಪೂಜಾ ಎಸ್ ಅವರ ವಿವಾಹವು ಎ.26ರಂದು ಗೋಳಿತ್ತೊಟ್ಟು ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವು ಗಣ್ಯರು ಆಗಮಿಸಿ ವಧುವರರಿಗೆ ಶುಭಹಾರೈಸಿದರು.

LEAVE A REPLY

Please enter your comment!
Please enter your name here