ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 5500 ಮತಗಳ ಅಂತರದಿಂದ ವಿಜಯಗಳಿಸಲಿದ್ದಾರೆ – ಸಿದ್ದೀಕ್ ಸುಲ್ತಾನ್ ಕೂಡುರಸ್ತೆ 

0

ದ.ಕ ಜಿಲ್ಲೆಯ ಜನತೆ ಬದಲಾವಣೆ ಬಯಸಿದ್ದಾರೆ. ಅಭಿವೃದ್ಧಿಯೇ ಕಾಣದ ದ.ಕ ನವ ಅಧ್ಯಾಯವನ್ನು ಬರೆಯಲಿದೆ. ಕೋಮು ಸಂಘರ್ಷದಿಂದ ಬೇಸತ್ತು ಹೋಗಿದ್ದ ಜನತೆ ದುರ್ಬಲ ಸಂಸದನಿಂದಾಗಿ ರೋಸಿ ಹೋಗಿದ್ದರು. ಜಿಲ್ಲೆಗೆ ಬೆಂಕಿ ಕೊಡುವ, ಬರೀ ಧರ್ಮದ ಮಧ್ಯೆ ವಿಷ ಬೀಜ ಬಿತ್ತುವ ಕೋಮುವಾದಿಗಳನ್ನು ಜನ ತಿರಸ್ಕರಿಸಿ ಈ ಬಾರಿ ಕಾಂಗ್ರೆಸ್ ಅನ್ನು ಕೈ ಹಿಡಿಯಲಿದ್ದಾರೆ.

-ಸಿದ್ದೀಕ್ ಸುಲ್ತಾನ್ ಕೂಡುರಸ್ತೆ 

-ಸಿದ್ದೀಕ್ ಸುಲ್ತಾನ್ ಕೂಡುರಸ್ತೆ 
ಅಧ್ಯಕ್ಷರು ಸೋಷಿಯಲ್ ಮೀಡಿಯಾ ಬ್ಲಾಕ್ ಕಾಂಗ್ರೆಸ್ ಪುತ್ತೂರು

LEAVE A REPLY

Please enter your comment!
Please enter your name here