ಪದ್ಮರಾಜ್ ಆರ್ 40 ಸಾವಿರ ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಲಿದ್ದಾರೆ-ಕಲಂದರ್ ಶಾಫಿ

0

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಯೋಜನೆಗಳು ಎಲ್ಲರ ಮನೆಗಳನ್ನು ಮುಟ್ಟಿದ್ದು, ಕಾಂಗ್ರೆಸ್ ಸರಕಾರದ ಆಡಳಿತ ವೈಖರಿ ಎಲ್ಲರ ಮನವನ್ನು ತಟ್ಟಿದೆ. ಈ ಬಾರಿ ಕಾಂಗ್ರೆಸ್ ಗೆಲುವಿಗೆ ಅದು ಕಾರಣವಾಗಲಿದೆ. ಆದ್ದರಿಂದ ದ.ಕ. ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಅವರು 40 ಸಾವಿರ ಮತಗಳ ಅಂತರದಿಂದ ಗೆದ್ದು ಲೋಕಸಭೆ ಪ್ರವೇಶಿಸಲಿದ್ದು, ಪುತ್ತೂರಿನಲ್ಲಿ ಅವರಿಗೆ 5 ಸಾವಿರ ಮತಗಳ ಲೀಡ್ ಬರಲಿದೆ.
ಕಲಂದರ್ ಶಾಫಿ
ಪ್ರಧಾನ ಕಾರ್ಯದರ್ಶಿ
34 ನೆಕ್ಕಿಲಾಡಿ ವಲಯ ಕಾಂಗ್ರೆಸ್

LEAVE A REPLY

Please enter your comment!
Please enter your name here