ವಿವಾಹ ನಿಶ್ಚಿತಾರ್ಥ: ರಕ್ಷಿತ್‌ ಎಮ್‌ – ಡಾ. ಚೈತ್ರಾ ಟಿ

0

ಬಂಟ್ವಾಳ ತಾಲೂಕಿನ ಪೆರಾಜೆ ಗ್ರಾಮದ ಮಂಜೊಟ್ಟಿ ಮನೆಯ ಕೃಷ್ಣ ಗೌಡ ಎಮ್‌ ಹಾಗೂ ಸಾವಿತ್ರಿ ಎಮ್‌ ಅವರ ಪುತ್ರ ರಕ್ಷಿತ್‌ ಎಮ್‌ ಅವರ ವಿವಾಹ ನಿಶ್ಚಿತಾರ್ಥ ಪುತ್ತೂರು ತಾಲೂಕಿನ ನೆಲ್ಲಿಕಟ್ಟೆ ಪಾರ್ವತಿ ಮನೆಯ ಸುರೇಶ್‌ ಟಿ ಎಸ್‌ ಮತ್ತು ಮಾಲಿನಿ ಬಿ ಅವರ ಪುತ್ರಿ ಡಾ. ಚೈತ್ರಾ ಟಿ ಎಸ್‌ ಅವರೊಂದಿಗೆ ಪುತ್ತೂರಿನ ಟೌನ್‌ ಬ್ಯಾಂಕ್‌ ಸಭಾಂಗಣದಲ್ಲಿ ಮೇ.2ರಂದು ನಡೆಯಿತು.

LEAVE A REPLY

Please enter your comment!
Please enter your name here