ಹಜ್ ಯಾತ್ರೆಗೆ ತೆರಳಲಿರುವ ಮೂವರಿಗೆ ಅರಿಯಡ್ಕ ಜುಮಾ ಮಸೀದಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು: ಹಜ್ ಯಾತ್ರೆಗೆ ತೆರಳಲಿರುವ ಅರಿಯಡ್ಕ ಜುಮಾ ಮಸೀದಿ ಜಮಾಅತ್‌ನ ಪ್ರ.ಕಾರ್ಯದರ್ಶೀ ಅಬ್ಬಾಸ್ ಹಾಜಿ, ಕುಂಞಹ್ಮದ್ ನಿಡ್ಯಾಣ, ಹಾಗೂ ಕರೀಂ ಕಾವೇರಿ ಅವರಿಗೆ ಬೀಳ್ಕೊಡುಗೆ ಸನ್ಮಾನ ಕಾರ್ಯಕ್ರಮ ಮೇ.3ರಂದು ಅರಿಯಡ್ಕ ಜುಮಾ ಮಸೀದಿಯಲ್ಲಿ ನಡೆಯಿತು.

ಸ್ಥಳೀಯ ಖತೀಬ್ ಜಲೀಲ್ ಸಖಾಫಿ ಜಾಲ್ಸೂರು, ಅರಿಯಡ್ಕ ಮಸೀದಿಯ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಉಪಾಧ್ಯಕ್ಷ ಎ.ಆರ್ ಇಬ್ರಾಹಿಂ, ಕಾರ್ಯದರ್ಶಿ ಮಹಮ್ಮದ್ ಪನೆಕ್ಕಳ, ಸುಲೈಮಾನ್ ಪನೆಕ್ಕಳ, ಪಿ.ಎಂ ಶಾಫಿ, ಮಹಮ್ಮದ್ ಮುಸ್ಲಿಯಾರ್ ಜಾರತ್ತಾರು, ಪಿ.ಎಂ ಹನೀಫ್, ಆಶೀಕುದ್ದೀನ್ ಅಖ್ತರ್, ಅಬ್ಬಾಸ್ ದರ್ಖಾಸ್, ಈಸುಬು ಕೋರಿಕ್ಕಾರ್, ಯೂಸುಫ್ ಹಾಜಿ ಪಯಂದೂರು, ಸದರ್ ಉಸ್ತಾದ್ ಕರೀಂ ಬಾಹಸನಿ, ಅಬೂಬಕ್ಕರ್ ಮುಸ್ಲಿಯಾರ್, ಸುಲೈಮಾನ್ ಪಯಂದೂರು, ಖಾದರ್ ಚಕ್ಕನಡ್ಕ, ಅಬ್ದುಲ್ಲ ಕುಂಞಿ ಜಾರತ್ತಾರು, ಫೈಸಲ್ ಪಯಂದೂರು, ಸಾಜಿದ್ ಶೇಕಮಲೆ, ಯುಸುಫ್ ಪಟ್ಲಕಾನ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here