ಅಡ್ಡಹೊಳೆ: ’ಸ್ವಾಮಿ ಕೊರಗಜ್ಜ’ ತಂಡ ರಚನೆ

0

ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ನೆಲ್ಯಾಡಿ ವಲಯದ ಶಿರಾಡಿ ಅಡ್ಡಹೊಳೆ ಕಾರ್ಯಕ್ಷೇತ್ರದಲ್ಲಿ “ಸ್ವಾಮಿ ಕೊರಗಜ್ಜ”ಎಂಬ ಹೊಸ ತಂಡವನ್ನು ರಚನೆ ಮಾಡಲಾಯಿತು.


ನೆಲ್ಯಾಡಿ ವಲಯ ಮೇಲ್ವಿಚಾರಕರಾದ ವಿಜೇಶ್ ಜೈನ್ ಅವರು ಯೋಜನೆಯ ಕಾರ್ಯಕ್ರಮ, ಸಭಾ ನಡವಳಿಯ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು. ಈ ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರಾದ ಸನ್ನಿ ಕೆ.ಎಸ್, ಪದಾಧಿಕಾರಿಗಳಾದ ಪ್ರಿನ್ಸ್, ಮೀನಾಕ್ಷಿ, ಸೇವಾಪ್ರತಿನಿಧಿ ಸುಮಿತ್ರಾ, ಹೊಸ ತಂಡದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here