ಕೊಡವೂರಿನಲ್ಲಿ ಆಂಗಿಕಾ ಶೆಟ್ಟಿಯವರಿಂದ ಭರತನಾಟ್ಯ ಕಾರ್ಯಕ್ರಮ

0

ಪುತ್ತೂರು: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಹಾಗೂ ಕೊಡವೂರಿನ ನೃತ್ಯನಿಕೇತನ ಕಲಾಶಾಲೆಯ ವತಿಯಿಂದ ಜರಗಿದ “ನೃತ್ಯಶಂಕರ” ನೃತ್ಯ ಕಾರ್ಯಕ್ರಮದ 44ನೇ ಸರಣಿಯಲ್ಲಿ ಪುತ್ತೂರಿನ ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆಂಡ್ ಕಲ್ಚರ್ ಸಂಸ್ಥೆಯ ವಿದ್ಯಾರ್ಥಿನಿ ಆಂಗಿಕಾ ಶೆಟ್ಟಿಯವರಿಂದ ನೃತ್ಯ ಕಾರ್ಯಕ್ರಮ ಜರಗಿತು.


ಆಂಗಿಕಾ ಶೆಟ್ಟಿಯವರು ಕರ್ನಾಟಕ ಕಲಾಶ್ರೀಗಳಾದ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನಾ ವಿ.ರೈಯವರ ಮೊಮ್ಮಗಳು ಮತ್ತು ತುಂಬೆಗುತ್ತು ರಾಜ್ ಕುಮಾರ್ ಶೆಟ್ಟಿ ಹಾಗೂ ಸ್ವಸ್ತಿಕಾ ಆರ್.ಶೆಟ್ಟಿಯವರ ಪುತ್ರಿ.

LEAVE A REPLY

Please enter your comment!
Please enter your name here