![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕೊಡವೂರಿನ ಮಹತೋಭಾರ ಶ್ರೀ ಶಂಕರನಾರಾಯಣ ದೇವಸ್ಥಾನ ಹಾಗೂ ಕೊಡವೂರಿನ ನೃತ್ಯನಿಕೇತನ ಕಲಾಶಾಲೆಯ ವತಿಯಿಂದ ಜರಗಿದ “ನೃತ್ಯಶಂಕರ” ನೃತ್ಯ ಕಾರ್ಯಕ್ರಮದ 44ನೇ ಸರಣಿಯಲ್ಲಿ ಪುತ್ತೂರಿನ ವಿಶ್ವಕಲಾ ನಿಕೇತನ ಇನ್ಸ್ಟಿಟ್ಯೂಟ್ ಆಫ್ ಆಂಡ್ ಕಲ್ಚರ್ ಸಂಸ್ಥೆಯ ವಿದ್ಯಾರ್ಥಿನಿ ಆಂಗಿಕಾ ಶೆಟ್ಟಿಯವರಿಂದ ನೃತ್ಯ ಕಾರ್ಯಕ್ರಮ ಜರಗಿತು.
![](https://puttur.suddinews.com/wp-content/uploads/2024/05/a560e085-af24-4dd0-af02-558d19dc8c92.jpg)
ಆಂಗಿಕಾ ಶೆಟ್ಟಿಯವರು ಕರ್ನಾಟಕ ಕಲಾಶ್ರೀಗಳಾದ ದಿ.ಕುದ್ಕಾಡಿ ವಿಶ್ವನಾಥ ರೈ ಹಾಗೂ ವಿದುಷಿ ನಯನಾ ವಿ.ರೈಯವರ ಮೊಮ್ಮಗಳು ಮತ್ತು ತುಂಬೆಗುತ್ತು ರಾಜ್ ಕುಮಾರ್ ಶೆಟ್ಟಿ ಹಾಗೂ ಸ್ವಸ್ತಿಕಾ ಆರ್.ಶೆಟ್ಟಿಯವರ ಪುತ್ರಿ.