ಮೈದಾನಿಮೂಲೆ: ಐದು ಮಂದಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

0

ಪುತ್ತೂರು: ಮೈದಾನಿಮೂಲೆ ಜಮಾಅತ್ ವ್ಯಾಪ್ತಿಯಿಂದ ಪವಿತ್ರ ಮಕ್ಕಾಗೆ ಹಜ್ ಕರ್ಮಕ್ಕಾಗಿ ತೆರಳುತ್ತಿರುವ ಸ್ಥಳೀಯ ಖತೀಬ್ ಅಬೂಶಝ ಅಬ್ದುರ್ರಝಾಕ್ ಖಾಸಿಮಿ, ಮುಳಿಯಡ್ಕ ರಫೀಕ್ ಹಾಜಿ, ಮೈದಿಚ್ಚ ಉಜಿರೋಡಿ, ಇರ್ಶಾದ್ ಉಜಿರೋಡಿ ಹಾಗೂ ಅಶ್ರಫ್ ಮುಳಿಯಡ್ಕ ಅವರಿಗೆ ಮೈದಾನಿಮೂಲೆ ಕೆಎಂಜೆ, ಎಸ್‌ವೈಎಸ್, ಎಸ್ಸೆಸ್ಸೆಫ್ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಯೂಸುಫ್ ಹಾಜಿ ಕೈಕಾರ, ಮಹಮ್ಮದ್ ಕೆ ಎ, ಉಜಿರೋಡಿ, ಅಶ್ರಫ್ ಉಜಿರೋಡಿ, ಸದರ್ ಉಸ್ತಾದ್ ಫಾರೂಕ್ ಮದನಿ, ಅಬ್ದುರ್ರಹ್ಮಾನ್ ಮಲ್‌ಹರಿ, ಹಸೈನಾರ್ ಎಂ ಎಂ, ಅದ್ದುಚ್ಚ ಉಜಿರೋಡಿ, ಇಬ್ರಾಹಿಂ ಉಜಿರೋಡಿ ಮತ್ತು ಸುನ್ನೀ ಸಂಘಟನೆಯ ಕಾರ್ಯಕರ್ತರು, ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here