ಪಡ್ಪು ಕುಡಿಯುವ ನೀರಿನ ಸಮಸ್ಯೆ ನೀಗಿಸಿದ ಶಾಸಕ ಅಶೋಕ್‌ ರೈ

0

ಪುತ್ತೂರು: ಕುರಿಯ ಗ್ರಾಮದ ಪಡ್ಪು ಎಂಬಲ್ಲಿ ಕಳೆದ‌ ಕೆಲವು ವಾರಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು ,ಕುಡಿಯಲು‌ ನೀರಿಲ್ಲದೆ ಸ್ಥಳೀಯರು ಕಷ್ಟ ಅನುಭವಿಸುತ್ತಿದ್ದರು. ಪಡ್ಪು ಕಾಲನಿಯ ಕುಡಿಯುವ ನೀರಿನ‌ ಸಮಸ್ಯೆಯ ಕುರಿತು ಸ್ಥಳೀಯರು ಶಾಸಕರಾದ ಅಶೋಕ್ ರೈ ಗಮನಕ್ಕೆ ತಂದಿದ್ದರು. ತಕ್ಷಣ ಶಾಸಕರು ಕೊಳವೆ ಬಾವಿಯನ್ನು ಮಂಜೂರು‌ ಮಾಡಿದ್ದು ಕೊಳವೆ ಬಾವಿಯನ್ನು ತೆಗೆಯಲಾಗಿದ್ದು ಪಡ್ಪು ನಿವಾಸಿಗಳ‌ ನೀರಿನ‌ ಸಮಸ್ಯೆ ಇತ್ಯರ್ಥಗೊಂಡಿದೆ.

LEAVE A REPLY

Please enter your comment!
Please enter your name here