ನಿವೃತ್ತ ಆಡಿಟರ್ ಬೀದಿಮಜಲು ಭಾಸ್ಕರ ನಾಯ್ಕ್ ನಿಧನ

0

ಪುತ್ತೂರು: ಪುತ್ತೂರು ಚೇತನಾ ಆಸ್ಪತ್ರೆಯ ಬಳಿಯ ನಿವಾಸಿ ನಿವೃತ್ತ ಕೋ-ಅಪರೇಟಿವ್ ಆಡಿಟರ್ ಕೊಟ್ಟಿಬೆಟ್ಟು ಏಳ್ನಾಡುಗುತ್ತು ಮನೆತನದ ಬೀದಿಮಜಲು ಭಾಸ್ಕರ ನಾಯ್ಕ್ (83ವ.)ರವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.1ರಂದು ನಿಧನರಾದರು.

ಪರಿವಾರ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ಪುತ್ತೂರು ಇದರ ಪ್ರವರ್ತಕರು ಹಾಗೂ ಲೆಕ್ಕ ಪರಿಶೋಧಕರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಸರ್ವಾಣಿ, ಪುತ್ರಿ ಸುಮನ ಯಶವಂತ್ ನಾಯ್ಕ್ , ಅಳಿಯ ಯಶವಂತ್ ನಾಯ್ಕ್ , ಸೊಸೆ ಪೂನಂ ಸುನಿಲ್ ನಾಯ್ಕ್ , ಮೊಮ್ಮಕ್ಕಳಾದ ರಕ್ಷಣ್,ರುಹಾನಿ, ಪ್ರಿಷಾ ಅವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here