ಮುಂಡೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

0

ಪುತ್ತೂರು: ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಎನ್.ಡಿ.ಎ ಬಹುಮತ ಸಾಧಿಸಿದ್ದು ಹಾಗೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಅವರು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಂಡೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಉಮೇಶ್ ಗೌಡ ಅಂಬಟ, ಸದಾಶಿವ ಶೆಟ್ಟಿ ಪಟ್ಟೆ, ಮೊನ್ನಪ್ಪ ಗೌಡ ಗುತ್ತಿನಪಾಲು, ಸಚಿನ್ ಶೆಟ್ಟಿ ಪಟ್ಟೆ, ಶೇಷಪ್ಪ ಶೆಟ್ಟಿ ಪೊನೋನಿ, ಪದ್ಮಯ್ ಗೌಡ ಕಡ್ಯ, ಪುಷ್ಪ ನಡುಬೈಲು, ಅನಿಲ್ ಕುಮಾರ್ ಕನರ್ಣುಜಿ, ಬಾಲಕೃಷ್ಣ ಪೂಜಾರಿ ಕುರೆಮಜಲು, ಬಾಲಚಂದ್ರ ಸೊರಕೆ, ಸದಾಶಿವ ಗೌಡ ಕೊಡಂಕಿರಿ, ಸುಧೀರ್ ಶೆಟ್ಟಿ ನೇಸರ ಕಂಪ, ವಾಸುದೇವ ಸಾಲಿಯಾನ್ ಪಜಿಮಣ್ಣು, ರಮೇಶ್ ಗೌಡ ಪಜಿಮಣ್ಣು, ರಮೇಶ್ ಪೂಜಾರಿ ಕುರೆಮಜಲು, ಬಾಲಕೃಷ್ಣ ರೈ ಪೊಳಲಿ, ಸಂತೋಷ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಪಂಜಲ, ಸುಬ್ಬ ಕೊಡಂಕಿರಿ, ಕಿರಣ್ ಕುಮಾರ್ ಕೊಡಂಕಿರಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here