ನಿಡ್ಪಳ್ಳಿ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

0

ಪುತ್ತೂರು: ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೂ.17 ರ ಸಂಜೆ ಬೆಳಕಿಗೆ ಬಂದಿದೆ.
ನಿಡ್ಪಳ್ಳಿ ಗ್ರಾಮ ವಾಲ್ತಾಜೆ ರಾಜಮೂಲೆ ನಿವಾಸಿ ದೇವಣ್ಣ ನಾಯ್ಕ( 77ವ) ಮೃತಪಟ್ಟವರು. ಅವರು ಮನೆಯ ಒಳಗೆ ನೈಲಾನ್ ಹಗ್ಗದಿಂದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಪುತ್ರ ಮಂಜುನಾಥ ನಾಯ್ಕರವರು ಕೂಲಿ ಕೆಲಸ ಮುಗಿಸಿ ಮನೆಗೆ ಬಂದ ಸಮಯ ಘಟನೆ ಬೆಳಕಿಗೆ ಬಂದಿದೆ. ಘಟನೆ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here